ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳ ಕನ್ನಡ ಶಾಸನಗಳು: ಸಾಂಸ್ಕøತಿಕ ಅಧ್ಯಯನ


Author: ರಾಜಕುಮಾರ ಅಲ್ಲೂರೆ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2020


Price: ₹250 ₹200

Qty:

Description

ಇಂದಿನ ತೆಲಂಗಾಣ ಮತ್ತು ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಶಾಸನಗಳು ಮೊದಲಿನಿಂದಲೂ ದೊಡ್ಡ ಸಂಖ್ಯೆಯಲ್ಲಿ ಕಾಣಿಸುತ್ತವೆ. ಈ ಶಾಸನಗಳನ್ನು ಸಾಂಸ್ಕøತಿಕ ಹಿನ್ನೆಲೆಯಲ್ಲಿ ಡಾ. ರಾಜಕುಮಾರ ಆಲೂರೆಯವರು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಸಮಾಜ, ಧರ್ಮ, ಶಿಕ್ಷಣ, ವ್ಯಾಪಾರ, ಶಿಲ್ಪ ಮೊದಲಾದ ಹಲವಾರು ಹಿನ್ನೆಲೆಗಳಲ್ಲಿ ಶಾಸನಗಳಿಂದ ವ್ಯಾಪಕವಾಗಿ ಆಕರಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ್ದಾರೆ. ಈ ಪ್ರದೇಶವನ್ನು ಅರಿತುಕೊಳ್ಳುವುದಕ್ಕೆ ಈ ಕೃತಿ ಮಹತ್ವದ ಕೊಡುಗೆ ಕೊಡುತ್ತದೆ.