ರಾಯಚೂರು ಜಿಲ್ಲೆಯ ಬಯಲಾಟಗಳು


Author: ಹುಲಗಪ್ಪ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2013


Price: ₹260 ₹208

Qty:

Description

ರಾಯಚೂರು ಜಿಲ್ಲೆಯ ಪರಿಸರದಲ್ಲಿ ನಡುಗಾಲದಲ್ಲಿ ಬಯಲಾಟವು ವ್ಯಾಪಕವಾಗಿ ಮತ್ತು ವಿವಿಧ ಆಯಾಮಗಳಲ್ಲಿ ಬೆಳೆಯುತ್ತದೆ. ಇದರಿಂದಾಗಿ ಇಂದಿನ ಕಾಲದಲ್ಲಿ ಬಯಲಾಟದ ವೈವಿಧ್ಯತೆ ವ್ಯಾಪಕವಾಗಿ ಕಾಣಿಸುತ್ತದೆ. ಕ್ಷೇತ್ರಕಾರ್ಯದ ಮೂಲಕ ಮಾಹಿತಿಯನ್ನು, ಪಠ್ಯಗಳನ್ನೂ ಸಂಗ್ರಹಿಸಿರುವ ಸಂಶೋಧಕರು ವಿಸ್ತಾರವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿದ್ದಾರೆ. ಡಾ> ಹುಲಗಪ್ಪ ಅವರ ಸಂಶೋಧನೆ ರಾಯಚೂರು ಜಿಲ್ಲೆಗೆ ಸೀಮಿತವಾಗಿದ್ದರೂ ಒಟ್ಟು ಬಯಲಾಟವನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.