ಉರಿಯ ಪೇಟೆಯಲಿ ಪತಂಗ ಮಾರಾಟ


Author: ರಾಮಕೃಷ್ಣ ಸುಗತ

Category: ಕವನ ಸಂಕಲನ

Publisher: ಬಂಡಾರ ಪ್ರಕಾಶನ

Year of Publication: 2019


Price: ₹80 ₹64

Qty:

Description

ಮನಸಿನ, ಮನಸಿನ ಏರಿಳಿತಗಳ, ಗಾಯವನ್ನು, ಗಾಯದ ಸುಖವನ್ನು ಅಭಿವ್ಯಕ್ತಿಸುವುದಕ್ಕೆ ಕಾವ್ಯವನ್ನು ಒಂದು ಶಕ್ತ ಮಾಧ್ಯಮವನ್ನಾಗಿ ಬಳಸಿಕೊಂಡದ್ದು ಸುಗತ. ಸುಗತನ ಪ್ರತಿಮಾ ಶಕ್ತಿ ಅಪರಿಮಿತ ಸಾಧ್ಯತೆಯನ್ನು ಒಳಗೊಂಡೂ ಅಲುಗಾಡದೆ ನಡೆಯುವಂತದ್ದು. ಬಾಶೆಯ ಹಿಡಿತ, ಶೈಲಿಯ ಸಹಜತೆಗಳಿಂದ ಭಾರವಾಗದೆ ಭಾರವಾಗಿಸುವ ಕವನಗಳು ಈ ಸಂಕಲನದಲ್ಲಿವೆ.